Trust (ನಂಬಿಕೆ) is the foundation of every strong relationship, whether in friendship, love, or life. A few wise words can remind us of the importance of faith, honesty, and loyalty. In this blog, we bring you the best trust quotes in Kannada, beautifully expressed with HD images to inspire and uplift your heart. Whether you’re looking for meaningful words about trust in relationships, self-belief, or life in general, these quotes will leave a lasting impact. Explore and share these powerful Kannada trust quotes with your loved ones today!

ಈಗ ನಡೆಯುತ್ತಿರುವುದನ್ನು ಒಪ್ಪಿಕೊ, ಹಿಂದೆ ನಡೆದಿದ್ದನ್ನುಬಿಟ್ಟು ಹಾಕು, ಮುಂದೆ ನಡೆಯುವುದರ ಮೇಲೆನಂಬಿಕೆ ಇಡು…

ನಿನ್ನನ್ನು ನೀನು ನಂಬುವುದೇ ಚಮತ್ಕಾರ. ಅದನ್ನು ನೀನು ಮಾಡಿದರೆ, ನೀನು ಬೇರೆ ಏನು ಬೇಕಾದರೂ ಮಾಡಬಹುದು..

ನಿನ್ನ ಆಯ್ಕೆಗಳು ನಿನ್ನ ಭಯವನ್ನು ಬಿಂಬಿಸದೆ, ನಿನ್ನ ನಂಬಿಕೆಯನ್ನು ಬಿಂಬಿಸಲಿ..

ನಿನ್ನಲ್ಲಿ ನೋವು ಇರುವುದು ಎಷ್ಟು ಸತ್ಯವೊ ಅದೇರೀತಿ ನಂಬಿಕೆಯು ಕೂಡ …

ನಂಬಿಕೆಯು ನಿಶ್ಯಬ್ದದಿಂದ ಇರುತ್ತದೆ, ಅನುಮಾನವೇ ಕಿರಿಚಾಡೋದು…

ನಂಬಿಕೆಯಿಲ್ಲದ ಕಡೆ ಬೆರೆತು ಬಾಳುವುದಕ್ಕಿಂತ ಮರೆತು ಬಾಳುವುದು ಉತ್ತಮ…

ನಂಬಿಕೆ ಎನ್ನುವುದು ಮನಸಿನಲ್ಲಿ ಹುಟ್ಟುವುದಾಗಿರಬೇಕು. ಹೊರತು ಮೂರನೆಯವರ ಮಾತಿನಿಂದ ಬರುವುದಾಗಿರಬಾರದು…

ಮೊದಲು ನಮ್ಮ ಶಕ್ತಿ-ಯುಕ್ತಿ ಮೇಲೆ ನಮಗೆ ನಂಬಿಕೆ ಇದ್ದರೇ ಸಾಕು. ನೀನಾಗಿಯೇ ಮೇಲೆ ಬರುತ್ತಿಯಾ…

ಅತಿಯಾದ ಮಳೆಯು ಸಹ ಬೆಳೆಗಳನ್ನು ಹಾಳು ಮಾಡುತ್ತದೆ, ಅತಿಯಾದ ನಂಬಿಕೆಯು ಸೋಲಿಗೆ ಕಾರಣವಾಗುತ್ತದೆ. ಎಲ್ಲಾದ್ದಕ್ಕು ಒಂದು ಮಿತಿ ಇರಲೇಬೇಕು…

ನಾವು ಪ್ರತ್ಯಕ್ಷ ಕಂಡಿದ್ದನ್ನೆ ಸುಳ್ಳು ಎಂಬಂತೆ ಹೇಳುವ ಜನರ ನಡುವೆ ನಮ್ಮ ಸುತ್ತಲಿನವರು ಯಾವಾಗಲೂ ನಮಗೆ ಸತ್ಯವನ್ನೇ ಹೇಳುತ್ತಾರೆ ಎಂದು ನಂಬುವುದು ನಮ್ಮ ಮೂರ್ಖತನ…
50+ Motivational Quotes in Kannada

ಯಾರನ್ನೂ ಬೇಕಾದರೂ ಕ್ಷಮಿಸಿ ನಿಮ್ಮ ನಂಬಿಕೆ ಕೊಂದವರನ್ನು ಮಾತ್ರ ಕ್ಷಮಿಸಬೇಡಿ…

ಯಾರನ್ನೇ ಆದರೂ ಪರೀಕ್ಷಿಸದೆ ನಂಬಬಾರದು… ನಂಬಿದ ಮೇಲೆ ಪರೀಕ್ಷಿಸಬಾರದು…

ಅನುಮಾನ ಎನ್ನುವ ರೋಗಕ್ಕೆ ನಂಬಿಕೆಯೇ ಔಷಧಿ…

ನಿಮಗೆ ನಿಮ್ಮವರ ಮೇಲೆ ನಂಬಿಕೆ ಎಷ್ಟರ ಮಟ್ಟಕ್ಕೆ ಇರಬೇಕೆಂದರೆ ಮೋಸ ಮಾಡೋ ಮನಸ್ಸಿನಲ್ಲಿ ಪಶ್ಚಾತಾಪ ಹುಟ್ಟುಹಾಕುವ ಅಂತಿರಬೇಕು…

ಪ್ರಪಂಚವು ಬಹಳಷ್ಟು ವಿಶಾಲವಾಗಿದೆ ಒತ್ತಾಯವಾಗಿ ಯಾರ ಜೊತೆಯು ಬದುಕುವ ಪ್ರಯತ್ನ ಮಾಡಬೇಡಿರಿ ನಿಮ್ಮನ್ನು ಗೌರವಿಸುವವರು ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ…

ಕೆಲವರ ಜೊತೆ ಮನಸ್ಸು ಬಿಚ್ಚಿ ಮಾತಾಡ್ತೀವಿ ಕಾರಣ ಸಮಯ ಕಳೆಯುವುದಕ್ಕೆ ಅಲ್ಲ ಕಷ್ಟ ಸುಖದಲ್ಲಿ ಸದಾ ನಮ್ಮ ಜೊತೆ ಇರುತ್ತಾರೆ ಅನ್ನೋ ನಂಬಿಕೆಯಿಂದ…

ದೇವರು ಯಾರನ್ನೂ ಸುಮ್ಮನೆ ಪರಿಚಯ ಮಾಡಿಸುವುದಿಲ್ಲ ಅದರ ಹಿಂದೆ ಒಂದು ಉನ್ನತವಾದ ಕಾರಣ ಇಟ್ಟಿರುತ್ತಾರೆ..

ನಾವು ಎಲ್ಲರಿಗೂ ಒಳ್ಳೆಯವರಾಗಿರಬೇಕಿಲ್ಲ ಆದರೆ ನಂಬಿದವರ ಪಾಲಿಗೆ ಅತ್ಯುತ್ತಮರೆನಿಸಿಕೊಳ್ಳಬೇಕು…

ಬಿಟ್ಟು ಹೋಗಲ್ಲ ಅನ್ನೋರು ಯಾವತ್ತಿದ್ರೂ ಬಿಟ್ಟು ಹೋಗೆ ಹೋಗ್ತಾರೆ.. ಬಿಟ್ಟು ಹೋಗುತ್ತೇನೆ ಅನ್ನೋರು ಯಾವತ್ತು ಬಿಟ್ಟು ಹೋಗಲ್ಲ…

ಮತ್ತೊಬ್ಬರ ಕಣ್ಣೀರನ್ನು ಒರೆಸುವ ಹೃದಯವಂತಿಕೆ ನಮ್ಮಲ್ಲಿದ್ದರೆ ನಮ್ಮ ಕಣ್ಣೀರನ್ನು ಒರೆಸಲು ದೇವರು ಮತ್ತೊಬ್ಬರ ರೂಪದಲ್ಲಿ ಬಂದೇ ಬರುತ್ತಾನೆ…